ಪ್ರಶ್ನೆ1. ಹರಪ್ಪ ಬಗ್ಗೆ ತಿಳಿಸಿ


1 1921 ರಲ್ಲಿ ದಯಾರಾಂ ಸಹಾನಿ ಸಂಶೋಧಿಸಿದರು.

2 ರಾವಿನದಿಯ ಎಡದಂಡೆಯ ಮೇಲಿದೆ.

3 ಪಾಕಿಸ್ತಾನದ ಮಾಂಟೆಯಗೋಮರಿ ಜಿಲ್ಲೆಯಲ್ಲಿದೆ.

4 ಈ ನಗರದಿಂದ ಇದಕ್ಕೆ ಹರಪ್ಪ ಸಂಸ್ಕತಿ ಎಂದು ಕರೆದವರು ಜಾನ್‌ ಮಾಷೆ೯ಲ್‌
 
5 ಗೋಧಿ & ಬಾಲಿ೯ಯ ಕುರುಹು ಕಂಡುಬಂದಿವೆ.

6 ಕಲ್ಲಂಗಡಿ ಬೀಜ,ಕಂಚಿನ ಕೊಡಲಿ, ತಾಮ್ರದ ಅಳತೆ ಪಟ್ಟಿ ದೊರೆತಿದೆ.

7 ಈ ನಗರವನ್ನು ಕಣಜಗಳ ನಗರ ಎನ್ನುವರು.

8 ಇದಕ್ಕೆ ಸಿಂಧೂ ನಾಗರಿಕತೆಯ ʼಹೆಬ್ಬಾಗಿಲು ನಗರ" ಎನ್ನುವರು.\\\



ಪ್ರ ಶ್ನೆ2. ಮೆಹೆಂಜೋದಾರೊ ಬಗ್ಗೆ ತಿಳಿಸಿ


1 1922 ರಲ್ಲಿ ರ್‌ ಡಿ ಬ್ಯಾನಜಿ೯ ಇದನ್ನು ಸಂಶೋಧಿಸಿದರು.

2 ಸಿಂಧೂ ನದಿಯ ಬಲದಂಡೆಯ ಮೇಲಿದೆ.

3 ಪಾಕಿಸ್ತಾನದ ಲಕಾ೯ನ ಜೆಲ್ಲೆಯಲ್ಲಿದೆ
.
4 ಸಿಂಧ್‌ ಭಾಷೆಯಲ್ಲಿ ಮೆಹೆಂಜೋದಾರೊ ಎಂದರೆ ಮಡಿದವರ ದಿಬ್ಬ / ಮೃತರ ಗುಪ್ಪೆ ಎಂದಥ೯.
 
5 1925 ರಲ್ಲಿ ಜಾನ್‌ ಮಾಷೆ೯ಲ್‌ ಇಲ್ಲಿಯ ಈಜುಗೊಳವನ್ನು ಪತ್ತೆ ಹಚ್ಚಿದರು

6 ಇದು ಅತಿ ದೊಡ್ಡ ಮತ್ತು ಹೆಚ್ಚು ಜನಸಂಖ್ಯೆ ಹೊಂದಿದ ನಗರ

7 ಈ ನಗರದಲ್ಲಿ ಹತ್ತಿ ಬಟ್ಟೆ ಚೂರು, ಖಜೂ೯ರದ ಬೀಜ ಕಂಡುಬಂದಿದೆ.

8 ಗಡ್ಡದಾರಿ ಮನುಷ್ಯನ ವಿಗ್ರಹ, ನತ೯ಕಿಯ ಕಂಚಿನ ವಿಗ್ರಹ, ಮಾತೃದೇವತೆಯ ವಿಗ್ರಹ, ಪಶುಪತಿಯ ವಿಗ್ರಹ ದೊರೆತಿವೆ.

9 13 ತಲೆ ಬುರುಡೆಗಳು ಒಂದೆ ಕಡೆ ಕಂಡು ಬಂದಿವೆ.

10 1980 ರಲ್ಲಿ ಈ ನಗರವನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ.



ಪ್ರ ಶ್ನೆ3. ಚುನ್ಹದಾರೋ ಬಗ್ಗೆ ತಿಳಿಸಿ


1 1931 ರಲ್ಲಿ ಎನ್.‌ ಜಿ. ಮುಜುಂದಾರ್‌ ಈ ನಗರವನ್ನು ಸಂಶೋಧಿಸಿದರು.

2 ಸಿಂಧೂ ನದಿಯ ಎಡದಂಡೆಯ ಮೇಲಿದೆ.

3 ಪಾಕಿಸ್ತಾನದ ಲಕಾ೯ನ್‌ ಜಿಲ್ಲೆಯಲ್ಲಿದೆ.

4 ಇಲ್ಲಿ ಮಸಿಕುಡಿಕೆ, ಕಂಡುಬಂದಿದೆ.

5 ಕೋಟೆ ಮತ್ತು ಒಳಚರಂಡಿ ವ್ಯವಸ್ಥೆಯಿಲ್ಲದ ನಗರ.

6. ಇಲ್ಲಿ ಆಭರಣ, ಮಣಿ ,ಮುದ್ರೆ, ಬೊಂಬೆ./ಆಟದ ಸಾಮಾನುಗಳನ್ನು ತಯಾರಿಸುತ್ತಿದ್ದರು. ಆದ್ದರಿಂದ ಇದಕ್ಕೆ ಕಾಖ೯ನೆ ನಗರ ಎನ್ನುವರು

.
 ಪ್ರಶ್ನೆ4. ಲೋಥಾಲ್‌ ಬಗ್ಗೆ ತಿಳಿಸಿ


1 1959  ರಲ್ಲಿ ಎಸ್.ಆರ್. ರಾವ್‌ ಸಂಶೋದೀಸಿದರು.

2 ಬೋಗವೊ ನದಿ ದಂಡೆಯ ಮೇಲಿದೆ. 

3 ಗುಜರಾತ್‌ ರಾಜ್ಯದಲ್ಲಿದೆ.

4 ಇಲ್ಲಿ ದೊಡ್ಡ ಹಡಗುಕಟ್ಟಿ ಕಂಡು ಬಂದಿದ್ದರಿಂದ ಇದಕ್ಕೆ ಬಂದರು ನಗರ ಎನ್ನುವರು
.
5  ಇದಕ್ಕೆ ಸಿಂದೂ ನಾಗರಿಕತೆಯ ಮ್ಯಾಂಚೆಸ್ಟರ್‌ ಎನ್ನುತ್ತಾರೆ
.ಇಲ್ಲಿ ಒಂದೇ ಕಡೆ ಜೋಡಿ ಅಸ್ತಿಪಂಜರ ಕಂಡಿ ಬಂದಿದ್ದು ಇದು ಸತಿ ಸಹಗಮನ ಪದ್ದತಿಯನ್ನು ನೆನಪಿಸುತ್ತದೆ.

6 ಜಾಣ ನರಿಯ ಚಿತ್ರ ಕಂಡುಬಂದಿದೆ.

7   ತುಟಿಗೆ,ಕಣ್ಣಿಗೆ ಬಣ್ಣ ಹಚ್ಚುವ ಕಡ್ಡಿ,ದಂತದ ಬಾಚಣಿಕೆ, ತಾಮ್ರದ ಕನ್ನಡಿಸೌಂದಯ೯ವಧ೯ಕಗಳು ಕಂಡು ಬಂದಿದ್ದರಿಂದ ಇದಕ್ಕೆ ಸೌಂದಯ೯ ನಗರ ಎನ್ನುವರು.

8 ಇಲ್ಲಿ ಚದುರಂಗ ಆಟದ ಹಲಗೆ ಕಂಡುಬಂದಿವೆ.

9 ಯಜ್ನ ಕುಂಡಗಳು ದೊರೆತಿವೆ



 ಪ್ರಶ್ನೆ5. ಕಾಲಿಬಂಗಾನ್‌ ಬಗ್ಗೆ ತಿಳಿಸಿ


1 1953 ರಲ್ಲಿ ಅಮಲಾನಂದ ಘೋಷ್‌ ಮತ್ತು ಬಿ.ಕೆ. ಥಾಪರ್‌ ಈ ನಗರವನ್ನು ಸಂಶೋಧಿಸಿದರು.

2 ಇದು ಫಗ್ಗರ್/ಸರಸ್ವತಿ ನದಿ ದಂಡೆಯ ಮೇಲಿದೆ.

3 ರಾಜಸ್ತಾನ ರಾಜ್ಯದಲ್ಲಿದೆ.

4 ಸಿಂಧ್‌ ಭಾಷೆಯಲ್ಲಿ ಕಾಲಿಬಂಗಾನ್‌ ಎಂದರೆ ಕಪ್ಪು ಬಳೆ ಎಂದಥ೯.

5 ಒಂಟೆಯ ಅವಶೇಷ ಮತ್ತು ಯಜ್ನ ಕುಂಡಗಳು ಕಂಡು ಬಂದಿದೆ.

6 ಮಾಬ೯ಲ್ಲಿನಿಂದ ನಿಮಿ೯ಸಿದ ನೆಲ ಹಾಸಿಗೆ ಕಂಡು ಬಂದಿದೆ.

7 ನೇಗಿಲಿನಿಂದ ಹೊಲ ಉಳುಮೆ ಮಾಡಿದ ಕುರುಹು ಕಂಡು ಬಂದಿವೆ..



 ಪ್ರಶ್ನೆ6. ರೂಪಾರ ಬಗ್ಗೆ ತಿಳಿಸಿ


 1 1953 ರಲ್ಲಿ Y̤ D̤ ಶಮ೯ ಸಂಶೋಧಿಸಿದರು.

2 ಸಟ್ಲಜ ನದಿ ದಂಡೆಯ ಮೇಲಿದೆ 

3 ಪಂಜಾಬ ರಾಜ್ಯದಲ್ಲಿದೆ.

4 ಸ್ವಾತಂತ್ರ್ಯ ಬಂದ ನಂತರ ಅನ್ವೇಷಣೆಯಾದ ಮೊದಲ ನಗರ

5 ಇಲ್ಲಿ ಮನುಷ್ಯ ಮತು ನಾಯಿಯ ಅವಶೇಷ ಒಂದೇ ಕಡೆ ಕಂಡು ಬಂದಿವೆ.



 ಪ್ರಶ್ನೆ 7 ರಂಗಪುರ ಬಗ್ಗೆ ತಿಳಿಸಿ



1 1953 ರಲ್ಲಿ S̤R ರಾವ್‌ ಸಂಶೋಧಿಸಿದರು.

2 ಇದು ಮೀದಾರ್‌ ನದಿ ದಂಡೆ ಮೇಲಿದೆ.

3 ಗುಜರಾತ್‌ ರಾಜ್ಯದಲ್ಲಿದೆ.

4 ಇಲ್ಲಿ ಭತ್ತದ ಹೊಟ್ಟು ದೊರೆತಿದೆ 



ಪ್ರಶ್ನೆ 8 ದೋಲವೀರ ಬಗ್ಗೆ  ತಿಳಿಸಿ


1 1991 -92 ರಲ್ಲಿ J̤P ಜೋಶಿ ಮತ್ತು R S ಬಿಸ್ತ್‌ ಸಂಶೋಧಿಸಿದರು.

2 ಇದು ಮನಹೂರ ನದಿ ದಂಡೆಯ ಮೇಲಿದೆ..

3 ಇದು ೩ ಕೋಟೆಗಳಿಂದ ಆವೃತವಾಗಿದೆ.

4 ಇಲ್ಲಿ ಕ್ರೀಡಾಂಗಣಗಳು ಕಂಡುಬಂದಿವೆ.

5 ಇಲ್ಲಿ ಜಲಸಂಗ್ರಹಣೆ ಅಥವಾ ಮಳೆ ನೀರಿನ ಕೊಯ್ಲು ಕಂಡು ಬಂದಿದೆ.

 6  2021 ಇದನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ.



 

Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions