98 A 1ಪೂವ೯
ಪ್ರಶ್ನೆ 8. ಈ ಕೆಳಗಿನವುಗಳ ಬಗ್ಗೆ ನಿಮಗೇನು ಗೊತ್ತು
1 ನೀಲ್ ದಪ೯ಣ್; ಇದು ನೀಲಿ ದಂಗೆಯನ್ನು ಆಧಾರವಾಗಿಸಿಕೊಂಡು ದೀನ್ ಬಂಧು ಮಿತ್ರ ಅವರು ಬರೆದಂತಹ ನಾಟಕ, ಈ ನಾಟಕವು ಬ್ರಿಟಿಷರ ಶೋಷಣೆಯನ್ನು ಎತ್ತಿ ತೋರಿಸುತ್ತಿತ್ತು.
2 ಶಾರದಾ ಸದನ್; ಇದು 1819 ರಲ್ಲಿ ರಮಾಬೆನ್ ಅವರಿಂದ ಮಹಾರಾಷ್ಟ್ರಾದಲ್ಲಿ ಆರಂಭವಾದಂಥ ಸಂಗಘಟನೆ. ಇದು ಒಂದು ಸಾಮಾಜಿಕ ಸಂಘಟನೆಯಾಗಿದ್ದು ಬಾಲ್ಯವಿವಾಹ ಮತ್ತು ವರದಕ್ಷಿಣೆಯಂಥ ವಿಷಯಗಳ ವಿರುದ್ದವಾಗಿ ಹಾಗೂ ಮಹಿಳಾ ಸಬಲೀಕರಣ ಮತ್ತು ವಿಧವಾ ಮರುವಿವಾಹ ಪರವಾಗಿ ಹೋರಾಡುತ್ತಿದ್ದಂಥ ಸಂಘಟನೆಯಾಗಿತ್ತು.
3 ಸಬರಮತಿ ಆಶ್ರಮ ; ಗಾಂಧೀಜಿ ಅಹಮದಾಬಾದನಲ್ಲಿ ಆರಂಭಿಸಿದಂಥ ʼಸತ್ಯಾಗ್ರಹ ಆಶ್ರಮʼವು ನಂತರದ ಕಾಲದಲ್ಲಿ ಸಬರಮತಿ ನದಿ ತೀರಕ್ಕೆ ವಗಾ೯ವಣೆಯಾಯಿತು. ಇದೇ ʼಸಬರಮತಿʼ ಆಶ್ರಮವುವೆಂದು ಹೆಸರಾಯಿತು.
4 ಹಂಟರ್ ಆಯೋಗ ; ಈ ಆಯೋಗವು 1854 ರ ಕಾಯ್ದೆಯ ನಂತರ ಶಿಕ್ಷಣ ಅಭಿವೃದ್ದಿಯ ಪರಿಶೀಲನೆ ನಡೆಸುವುದಕ್ಕಾಗಿ ನೇಮಿಸಿದಂಥ ಆಯೋಗವನ್ನು 1812 ರಲ್ಲಿ w̤ w hunter ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
5. ಬಂಧಿ ಜೀವನ ; ಇದು ಕ್ರಾಂತಿಕಾರಿ ಸಚೀಂದ್ರ ಸನ್ಯಾಲ್ ಅವರು ಬರೆದಂಥ ಕೃತಿ.ಬ್ರಿಟಿಷರು ನೀಡುತ್ತಿದ್ದ. ಕಾಲಾಪಾನಿ ಶಿಕ್ಷೆಯ ಬಗ್ಗೆ ಇವರು ಪ್ರಸ್ತಾಪಿಸಿದ್ದಾರೆ.
ಪ್ರಶ್ನೆ 9. A) ಅಬ್ದುಲ್ ಗಫಾರ್ ಖಾನ್ ;
ಇವರು ಪೇಶಾವರ ಜಿಲ್ಲೆಯ ಒಂದು ಹಳ್ಳಿಯಲ್ಲಿ ಹುಟ್ಟಿದರು. ಇವರು ರಾಷ್ಟೀಯ ಚಳುವಳಿಗೆ ಧುಮುಕಿ 1929 ರಲ್ಲಿ ʼ ಖದಾಯ್ ಖಿದ್ ಮತ್ ಗಾರ್ ʼ ಎಂಬ ಸಂಘಟನೆಯನ್ನು ಹುಟ್ಟುಹಾಕಿದರು.
ಇವರು ಪಠಾಣರನ್ನು ಮುನ್ನಡೆಸಿದರು ಮ್ತು ʼ ಗಡಿನಾಡಗಾಂಧಿ ʼ ಬಾದ್ಷಾ ಖಾನ್ʼ ʼಫಕ್ರ ಇ ಆಪ್ಫನ್ʼ ಮುಂತಾಗಿ ಹೆಸರಾಗಿದ್ದರು. ಇವರಿಗೆ 1987 ರಲ್ಲಿ ಭಾರತರತ್ನ ಪ್ರಶಸ್ತಿ ನೀಡಲಾಯಿತು.
B) ʼಸೇತ್ ಜಮುನಾಲಾಲ್ ಬಜಾಜ್ʼ
ಇವರು ಗಾಂಧೀಜಿಯವರ ಅನುಯಾಯಿಯಾಗಿದ್ದು ಜೀವನ ಪಯ೯೦ತ ಕಾಂಗ್ರೆಸ್ ನ ಖಜಾಂಚಿಯಾಗಿ ಕಾಯ೯ ನಿವ೯ಹಿಸಿದರು.
ಇವರು ʼಗಾಂಧಿ ಸೇವಾ ಸಂಘ " ಸತ್ಯ ಸಂಘʼ ʼಸತ್ಯ ಸಾಹಿತ್ಯ ಮಂಡಲʼ ಮುಂತಾದ ಸಂಘಟನೆಗಳನ್ನು ಹುಟ್ಟುಹಾಕಿದರು. ಇವರು ಗಾಂಧಿಜಿಗೆ ʼ ಸೇವಾಗ್ರಾಮʼ ಎಂಬ ಹಳ್ಳಿಯನ್ನು ಕೊಡುಗೆಯಾಗಿ ನೀಡಿದರು.
C) ಎಸ್ . ಸತ್ಯಮೂತಿ೯ ;
ಇವರು ʼ ದಕ್ಷಿಣ ಭಾರತದ ಬೆಂಕಿಮುದ್ರೆ ; ಎಂದು ಪ್ರಸಿದ್ದರಾಗಿದ್ದರು. ಇವರು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೋಂಡಿದ್ದರು ಹಾಗೂ ಅಸಹಕಾರ ಚಳುವಳಿಯನ್ನು ಮನ್ನಡೆಸಿದರು.
ಇವರು ಒಂದು ಯೋಜನೆಯನ್ನು ಪೂತಿ೯ಗೊಳಿಸಿದರು. ಅದು ಇವರ ಸಜ್ನಾನಿರಾಥ೯ ʼಸತ್ಯ ಮೂತಿ೯ ಸಾಗರವೆಂದು ಹೆಸರಿಸಲಾಯಿತು.
D) ಉದಮ್ ಸಿಂಗ್ : ಇವರು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಪ್ರತಿಕಾರವಾಗಿ ಸರ್ ಮೈಕೇಲ್ ಓ ಡೈಯರ್ನ್ನು 1940 ರಲ್ಲಿ ಹತ್ಯೆಗೈದರು.ಇವರನ್ನು ಲಂಡನ್ನಲ್ಲಿ 1940 ಜೂನ್ 12 ರಂದು ನೇಣಿಗೆ ಹಾಕಲಾಯಿತು.
E) ಸರೋಜಿನಿನಾಯ್ಡು ; ಇವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನವಹಿಸಿದ್ದ ಮೊದಲ ಭಾರತೀಯ ಮಹೆಳೆ (ಕಾನ್ಪುರ 1925 ) ಇವರು ʼನೈಟಿಂಗೇಲ್ ಆಫ್ ಇಂಡಿಯಾ ʼ ಎಂಬ ಬಿರುದನ್ನು ಹೊಂದಿದ್ದರು. ಇವರು ಉತ್ತರ ಪ್ರದೇಶದ
ಮೊದಲ ಮಹಿಳಾ ಗವನ೯ರ್ (ರಾಜ್ಯಪಾಲರು).
ಪ್ರಶ್ನೆ 10. 1..ಸ್ಕೂಲ್ ಮುಖ್ಯ ಲಕ್ಷಣಗಳನ್ನು ಬರೆಯಿರಿ;
-ಇದು ಒಂದು ಚಿತ್ರಕಲಾ ಶೈಲಿಯಾಗಿದ್ದು ಇದರ ಮುಖ್ಯವಸ್ತು ʼಪ್ರೀತಿʼ ಇದು ತನ್ನ ಬಣ್ಣಗಳ ಮಿಶ್ರಣ ಹಾಗೂ ಸೌಂದರ್ಯದಿಂದ ವಿಶಿಷ್ಟವಾಗುತ್ತು.
2. ಗೋಪುರಂ ಮುಖ್ಯ ಲಕ್ಷಣಗಳನ್ನು ಬರೆಯಿರಿ;
- ಇದುಭಾರತದ ದ್ರಾವಿಡದೇವಸ್ಥಾನಗಳ ದ್ವಾರದ ಮೇಲೆ ಮಾಡಿದಂಥ ಕಲ್ಲಿನ ಕೆತ್ತನೆ ಕೆಲಸ ಚೋಳರ ಗೋಪುರಗಳು ಇದಕ್ಕೆ ಅತ್ತುತ್ತಮ ಉದಾಹಾರಣೆಗಳು.
3. ವಹಾಬಿ ಚಳುವಳಿ ಮುಖ್ಯ ಲಕ್ಷಣಗಳನ್ನು ಬರೆಯಿರಿ;
-ಇದು ರಾಯ್ ಬರೇಲಿಯ ಸೈಯದ್ ಅಹಮದ್ರಿಂದ ಆರಂಭಿಸಲ್ಪಟ್ಟಿತ್ತು. ಇದು ʼವಲೀಯುಲ್ಲಾʼ ಅವರ ಉಪಪ್ರದೇಶಗಳನ್ನು ಪ್ರಚಾರ ಮಾಡಲು ʼ ರೋಹೀಲ್ ಖಂಡ" ನಿಂದ ಆರಂಭವಾದಂಥ ಚಳುವಳಿ ಇದುಬ್ರಿಟೀಷರ ವಿರುದ್ದವಾಗಿತ್ತು.
4. ಭಾರತ ಧಮ೯ ಮಹಾ ಮಂಡಲ ಮುಖ್ಯ ಲಕ್ಷಣಗಳನ್ನು ಬರೆಯಿರಿ;
-ಇದು ಸಂಪ್ರದಾಯ ಬದ್ದ ಹಿಂದೂಗಳ ಸಂಘಟನೆಯಾಗುತ್ತು. ಇದನ್ನು 1890 ರಲ್ಲಿ ಪಂಜಾಬ್ನಲ್ಲಿ ದಂಡಿಯಾಲ್ ಆರಂಭಿಸಿದರು.
5. ಕೋಮುವಾದ ಪ್ರಶಸ್ತಿ ಯಾವುವು;
- 1932 ಆಗಸ್ಟ್ ರಲ್ಲಿ ಬ್ರಿಟೀಷ್ ಪ್ರಧಾನಿ ರಾಮ್ಸೆ ಮ್ಯಾಕ್ ಡೊನಾಲ್ಡ್ ಇದನ್ನು ಘೋಷಿಸಿದರು.
ಸಿಖ್ ಮತ್ತು ಕ್ರಿಶ್ಚಿಯನ್ ಮತ್ತಿತರ ಶೋಷಿತ ವಗ೯ಗಳನ್ನೊಳಗೊಂಡವರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರವನ್ನು ಕಲ್ಪಿಸಿಕೊಡಲಾಯಿತು.