95
ಪ್ರಶ್ನೆ 1. ಉತ್ತರ ವೇದಕಾಲದ ರಾಜಕೀಯ ಜೀವನ ಬಗ್ಗೆ ತಿಳಿಸಿ?
1. ರಾಜ ಸವಾ೯ಧಿಕಾರಿಯಾದನು.
2. ವಂಶ ಪಾರಂಪರಿಕ ಅಳ್ವಿಕೆ ಪ್ರಾರಂಭವಾಯಿತು
.
3. ರಾಜ ಜನರಿಂದ ಬಲಿ ಮತ್ತು ಭಾಗ ಎಂಬ ತೆರಿಗೆ ವಸೂಲಿ ಮಾಡಲು ಪ್ರಾರಂಭಿಸಿದನು.
3. ರಾಜ ಜನರಿಂದ ಬಲಿ ಮತ್ತು ಭಾಗ ಎಂಬ ತೆರಿಗೆ ವಸೂಲಿ ಮಾಡಲು ಪ್ರಾರಂಭಿಸಿದನು.
4.ಸಭಾ ಮತ್ತು ಸಮಿತಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೂಂಡವು.
5. ವಿಧಾತ್ತ ಸಂಪೂಣ೯ ನಾಶವಾಯಿತು.
6. ರಾಜ ತನ್ನ ಸಾಮಥ್ಯ೯ ಹೆಚ್ಚಿಸಿಕೊಳ್ಲಲು ಕೆಲವು ಯಾಗಗಳನ್ನು ಕೈಗೊಂಡನು
ಅ). ರಾಜಸೂಯ ; ರಾಜ ತಾನು ಅಧಿಕಾರಕ್ಕೆ ಬರುವ ಸ೦ಧಭ೯ದಲ್ಲಿ ಕೈಗೊಳ್ಳುವ ಯಾಗವಾಗಿತ್ತು.
ಆ) ವಾಜಪೇಯ : ರಾಜ ಜನರ ಮೇಲೆ ತನ್ನ ಶಕ್ತಿ ಸಾಮಥ್ಯ೯ ತೋಪ೯ಡಿಸಲು ಕೈಗೊಳ್ಳುವ ಯಾಗ(ರಥ ಸ್ಪಧೆ೯)
ಇ) ಅಶ್ವಮೇಧ : ಇದು ರಾಜ ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಕೈಗೊಳ್ಳುವ ಯಾಗವಾಗಿತ್ತು.
7. ರಾಜ ಜನರಿಂದ ದೂರ ಉಳಿಸಲು ಪ್ರಯತ್ನಿಸಿ ಯುದ್ದಗಳಲ್ಲಿ ಜಯಿಸುವುದೇ ಪರಮ ಗುರಿಯೆಂದು ಭಾವಿಸಿದನು.
ಪ್ರಶ್ನೆ 2 ಉತ್ತರ ವೇದಕಾಲದ ಸಾಮಾಜಿಕ ಜೀವನ ದ ಬಗ್ಗೆ ತಿಳಿಸಿ?
1. ವಣ೯ ವ್ಯವಸ್ಥೆ ಜಾರಿಯಲ್ಲಿತ್ತು. ವಣ೯ಗಳು, ಜನನಕ್ಕಾಧಾರವಾಗಿ ನಿಧ೯ರಿಲಾಗುತ್ತಿತ್ತು
2ವಣ೯ಗಳ ಮಧ್ಯ ಸಹಭೋಜನೆ, ವೈವಾಹಿಕ ಸಂಬಂದಗಳು ನಿಂತು ಹೋದವು.
3ಮಹಿಳೆಯರ ಸ್ತಾನ ಮಾನ ಶೋಷಣಿಯ ಸ್ತಿತಿಗೆ ತಲುಪಿದವು.
4 ಬಾಲ್ಯವಿವಾಹ, ವರದಕಿ಼ಣೆ, ಸತಿ ಸಹಗಮನ ಪದ್ದತಿ ಪರದಾ ಪದ್ದತಿ, ಘೋಷಾ ಪದ್ದತಿ ಮತ್ತು ಬಹುಪಪತ್ನಿತ್ವದಂತಹ ಅನಿಷ್ಟ ಪದ್ದತಿಗಳು ಬೆಳೆದು ಬಂದವು .
ಪ್ರ ಶ್ನೆ3. ವೇದಗಳಕಾಲದ ವಿವಾಹದ ಪ್ರಕಾರಗಳನ್ನು ತಿಳಿಸಿ?
1. ಸಮಾಜದಲ್ಲಿ ವಿವಿಧ ರೀತಿಯ ವಿವಾಹಗಳು ಕಂಡುಬರುತ್ತಿದ್ದವು. ಅವುಗಳೆಂದರೆ
1 .ಬ್ರಹ್ಮ : ಒಂದೇ ವಣ೯ದ ಗಂಡು ಹೆಣ್ಣು ವಧು ದಕ್ಷಿಣೆಯೊಂದಿಗೆ ಶಾಸ್ತೋಕ್ತವಾಗಿ ವಿವಾಹವಾಗುವುದು.
2 ದೈವ: ದಕ್ಷಿಣೆಯ ರೂಪದಲ್ಲಿ ವಧುವನ್ನು ತ೦ದೆ ದಾನ ಮಾಡುವುದು.
3 ಆಷ೯ ; ವಧುದಕ್ಷಿಣೆಯ ರೂಪದಲ್ಲಿ ಎತ್ತು ಮತ್ತು ಹಸುಗಳನ್ನು ಪಡೆದು ಕನ್ಯಾದಾನ ಮಾಡುವುದು
.
3. ಪ್ರಜಾಪತಿ ; ವಧುದಕ್ಷಿಣೆಯ ಮತ್ತು ವರದಕ್ಷಿಣೆ ಇಲ್ಲದೆ ಮದುವೆ ಮಾಡುವುದು.
4. ಗಂಧವ೯ ; ಪರಸ್ಪರ ಪ್ರೀತಿಸಿ ಸ್ವಯಂವರ ಮೂಲಕ ವಿವಾಹವಾಗುವುರು.
5. ಅಸುರ : ವಧುವನ್ನು ಖರೀದಿಸಿ ವಿವಾಹವಾಗುವುದು.
6. ಅಸುರ ; ವಧುವನ್ನು ಖರೀದಿಸಿ ವಿವಾಹವಾಗುವುದು.
7. ಪೈಶಾಚ ; ಯುವತಿಯು ಪ್ರಜ್ನಾಹೀನ ಸ್ಥಿತಿಯಲ್ಲಿದ್ದಾಗ ಶೀಲ ಭಂಗ ಮಾಡಿ ಮದುವೆಯಾಗುವುದು.
8. ರಾಕ್ಷಸ : ಅಪಹರಿಸಿ, ಸೆರೆ ಹಿಡಿದು ವಿವಾಹವಾಗುವುದು.
ಪ್ರ ಶ್ನೆ 2. ಉತ್ತರ ವೇದಕಾಲದ ಬಗ್ಗೆ ತಿಳಿಸಿ?
1. ಇ೦ದ್ರ ತನ್ನ ಅಸ್ತಿತ್ವ ಕಳೆದುಕೊಂಡನು.
2.ಉತ್ತರ ಕಾಲದ ಪ್ರಮುಖ ದೇವರು ಪ್ರಜಾಪತಿ ( ಶಿವ, ಮಹಾದೇವ )
3. ಉತ್ತರವೇದ ಕಾಲದಲ್ಲಿ 33 ದೇವರುಗಳನ್ನು ಕಾಣುತ್ತೇವೆ.
11 ಸ್ವಗ೯ದಲ್ಲಿ
11 ಆಕಾಶದಲ್ಲಿ
11 ಸೃಷ್ಟಿಯಲ್ಲಿಎಂದು ಹೇಳಲಾಗಿದೆ.
4. ಯಜ್ನ ಯಾಗಾದಿಗಳು ಕಠಿಣ ಮತ್ತು ವೆಚ್ಚದಾಯಕವಾದವು.
5. ಪುರೋಹಿತ ವಗ೯ 16 ಸಂಸ್ಕಾರಗಳು ಜಾರಿಗೆ ತಂದಿತು.
ಈ ಸಂಸ್ಕಾರಗಳು ಕಡ್ಡಾಯವಾಗಿಯೇ ಆಚರಿಬೇಕು. ಈ ಸಂಸ್ಕಾರಗಳು
ಆಚರಿಸಲು ಪುರೋಹಿತ ಕಡ್ಡಾಯವಾಗಿ ಬೇಕೆ೦ದು ನಿಯಮ ಜಾರಿಗೆ ಬ೦ದಿತು.
ಪುರೋಹಿತನಿಗೆ ಕೈತು೦ಬಾ ದಕ್ಷಿಣೆ ಕೊಟ್ಟು ಕಳುಹಿಸುವ ಪದ್ಧತಿ ರೂಢಿಗೆ ಬ೦ದಿತು.