95

ಪ್ರಶ್ನೆ 1. ಉತ್ತರ ವೇದಕಾಲದ ರಾಜಕೀಯ ಜೀವನ  ಬಗ್ಗೆ ತಿಳಿಸಿ?


1. ರಾಜ ಸವಾ೯ಧಿಕಾರಿಯಾದನು.

2. ವಂಶ ಪಾರಂಪರಿಕ ಅಳ್ವಿಕೆ ಪ್ರಾರಂಭವಾಯಿತು
.
3. ರಾಜ ಜನರಿಂದ ಬಲಿ ಮತ್ತು ಭಾಗ ಎಂಬ ತೆರಿಗೆ ವಸೂಲಿ ಮಾಡಲು ಪ್ರಾರಂಭಿಸಿದನು.

4.ಸಭಾ ಮತ್ತು ಸಮಿತಿಗಳು ತಮ್ಮ ಅಸ್ತಿತ್ವನ್ನು ಕಳೆದುಕೂಂಡವು.

5. ವಿಧಾತ್ತ ಸಂಪೂಣ೯ ನಾಶವಾಯಿತು.

6. ರಾಜ ತನ್ನ ಸಾಮಥ್ಯ೯ ಹೆಚ್ಚಿಸಿಕೊಳ್ಲಲು ಕೆಲವು ಯಾಗಗಳನ್ನು ಕೈಗೊಂಡನು

ಅ). ರಾಜಸೂಯ  ;  ರಾಜ ತಾನು ಅಧಿಕಾರಕ್ಕೆ ಬರುವ ಸ೦ಧಭ೯ದಲ್ಲಿ ಕೈಗೊಳ್ಳುವ ಯಾಗವಾಗಿತ್ತು.

ಆ) ವಾಜಪೇಯ  :  ರಾಜ ಜನರ ಮೇಲೆ ತನ್ನ ಶಕ್ತಿ ಸಾಮಥ್ಯ೯ ತೋಪ೯ಡಿಸಲು ಕೈಗೊಳ್ಳುವ ಯಾಗ(ರಥ ಸ್ಪಧೆ೯)

ಇ) ಅಶ್ವಮೇಧ  :  ಇದು ರಾಜ ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಕೈಗೊಳ್ಳುವ ಯಾಗವಾಗಿತ್ತು.

7. ರಾಜ ಜನರಿಂದ ದೂರ ಉಳಿಸಲು ಪ್ರಯತ್ನಿಸಿ ಯುದ್ದಗಳಲ್ಲಿ ಜಯಿಸುವುದೇ ಪರಮ ಗುರಿಯೆಂದು ಭಾವಿಸಿದನು.


ಪ್ರಶ್ನೆ 2 ಉತ್ತರ ವೇದಕಾಲದ ಸಾಮಾಜಿಕ ಜೀವನ ದ ಬಗ್ಗೆ ತಿಳಿಸಿ?


1. ವಣ೯ ವ್ಯವಸ್ಥೆ ಜಾರಿಯಲ್ಲಿತ್ತು. ವಣ೯ಗಳು, ಜನನಕ್ಕಾಧಾರವಾಗಿ ನಿಧ೯ರಿಲಾಗುತ್ತಿತ್ತು

2ವಣ೯ಗಳ ಮಧ್ಯ ಸಹಭೋಜನೆ, ವೈವಾಹಿಕ ಸಂಬಂದಗಳು ನಿಂತು ಹೋದವು.

3ಮಹಿಳೆಯರ ಸ್ತಾನ ಮಾನ ಶೋಷಣಿಯ ಸ್ತಿತಿಗೆ ತಲುಪಿದವು.

4 ಬಾಲ್ಯವಿವಾಹ, ವರದಕಿ಼ಣೆ, ಸತಿ ಸಹಗಮನ ಪದ್ದತಿ ಪರದಾ ಪದ್ದತಿ, ಘೋಷಾ ಪದ್ದತಿ ಮತ್ತು ಬಹುಪಪತ್ನಿತ್ವದಂತಹ ಅನಿಷ್ಟ ಪದ್ದತಿಗಳು ಬೆಳೆದು ಬಂದವು .



ಪ್ರ ಶ್ನೆ3.  ವೇದಗಳಕಾಲದ ವಿವಾಹದ ಪ್ರಕಾರಗಳನ್ನು ತಿಳಿಸಿ?



1. ಸಮಾಜದಲ್ಲಿ ವಿವಿಧ ರೀತಿಯ ವಿವಾಹಗಳು ಕಂಡುಬರುತ್ತಿದ್ದವು. ಅವುಗಳೆಂದರೆ

1  .ಬ್ರಹ್ಮ  : ಒಂದೇ ವಣ೯ದ ಗಂಡು ಹೆಣ್ಣು ವಧು ದಕ್ಷಿಣೆಯೊಂದಿಗೆ ಶಾಸ್ತೋಕ್ತವಾಗಿ ವಿವಾಹವಾಗುವುದು.

2 ದೈವ: ದಕ್ಷಿಣೆಯ ರೂಪದಲ್ಲಿ ವಧುವನ್ನು ತ೦ದೆ   ದಾನ ಮಾಡುವುದು.

3 ಆಷ೯ ; ವಧುದಕ್ಷಿಣೆಯ ರೂಪದಲ್ಲಿ ಎತ್ತು ಮತ್ತು ಹಸುಗಳನ್ನು ಪಡೆದು ಕನ್ಯಾದಾನ ಮಾಡುವುದು
.
3. ಪ್ರಜಾಪತಿ ; ವಧುದಕ್ಷಿಣೆಯ ಮತ್ತು ವರದಕ್ಷಿಣೆ ಇಲ್ಲದೆ ಮದುವೆ ಮಾಡುವುದು.

 4. ಗಂಧವ೯ ; ಪರಸ್ಪರ ಪ್ರೀತಿಸಿ ಸ್ವಯಂವರ ಮೂಲಕ ವಿವಾಹವಾಗುವುರು.

5. ಅಸುರ : ವಧುವನ್ನು ಖರೀದಿಸಿ ವಿವಾಹವಾಗುವುದು.

6. ಅಸುರ ; ವಧುವನ್ನು ಖರೀದಿಸಿ ವಿವಾಹವಾಗುವುದು.

7. ಪೈಶಾಚ ; ಯುವತಿಯು ಪ್ರಜ್ನಾಹೀನ ಸ್ಥಿತಿಯಲ್ಲಿದ್ದಾಗ ಶೀಲ ಭಂಗ ಮಾಡಿ ಮದುವೆಯಾಗುವುದು.

8. ರಾಕ್ಷಸ : ಅಪಹರಿಸಿ, ಸೆರೆ ಹಿಡಿದು ವಿವಾಹವಾಗುವುದು.


 ಪ್ರ ಶ್ನೆ 2. ಉತ್ತರ ವೇದಕಾಲದ ಬಗ್ಗೆ ತಿಳಿಸಿ?


 1. ಇ೦ದ್ರ ತನ್ನ ಅಸ್ತಿತ್ವ ಕಳೆದುಕೊಂಡನು.

2.ಉತ್ತರ ಕಾಲದ ಪ್ರಮುಖ ದೇವರು ಪ್ರಜಾಪತಿ ( ಶಿವ, ಮಹಾದೇವ )

3. ಉತ್ತರವೇದ ಕಾಲದಲ್ಲಿ 33 ದೇವರುಗಳನ್ನು ಕಾಣುತ್ತೇವೆ.

  11 ಸ್ವಗ೯ದಲ್ಲಿ
11  ಆಕಾಶದಲ್ಲಿ
11 ಸೃಷ್ಟಿಯಲ್ಲಿಎಂದು ಹೇಳಲಾಗಿದೆ.

4. ಯಜ್ನ ಯಾಗಾದಿಗಳು ಕಠಿಣ ಮತ್ತು ವೆಚ್ಚದಾಯಕವಾದವು.

5. ಪುರೋಹಿತ ವಗ೯ 16 ಸಂಸ್ಕಾರಗಳು ಜಾರಿಗೆ ತಂದಿತು. 

ಈ ಸಂಸ್ಕಾರಗಳು ಕಡ್ಡಾಯವಾಗಿಯೇ ಆಚರಿಬೇಕು. ಈ ಸಂಸ್ಕಾರಗಳು
ಆಚರಿಸಲು ಪುರೋಹಿತ ಕಡ್ಡಾಯವಾಗಿ ಬೇಕೆ೦ದು ನಿಯಮ ಜಾರಿಗೆ ಬ೦ದಿತು.
ಪುರೋಹಿತನಿಗೆ ಕೈತು೦ಬಾ ದಕ್ಷಿಣೆ ಕೊಟ್ಟು ಕಳುಹಿಸುವ ಪದ್ಧತಿ ರೂಢಿಗೆ ಬ೦ದಿತು.

Popular posts from this blog

Open Blog Test 1 A Mains cum Prelims General Studies

Ancient India 187

69 A 1 Modern India Test Questions